Questions


June 2021 1 28 Report
11. ಸುಮಂಗಳೆ ರಾಜನ ಆಸ್ಥಾನಕ್ಕೆ ಹೋಗಲು ಕಾರಣವೇನು? ಅವಳು ರಾಜನ ಬಳಿ ಯಾವ ಕೋರಿಕೆಯನ್ನಿಟ್ಟಳು?
ಉ. ಸುಮಂಗಳೆ ತನ್ನ ಮಾವ ಪ್ರತಾಪ ಮತ್ತು ತನ್ನ ಗಂಡನೊಡನೆ ಅರಮನೆಗೆ ಹೋದಳು. ತನ್ನ ಸೆರಗಿನಲ್ಲಿ ಕಟ್ಟಿಕೊಂಡಿದ್ದ
ವಜ್ರದ ಹಾರವನ್ನು ತೆಗೆದು ರಾಜನ ಮುಂದೆ ಇಟ್ಟಳು. ರಾಜನಿಗೆ ಬಹಳ ಸಂತೋಷವಾಯಿತು. "ನಿನಗೇನು
ಬೇಕೆಂದು ಸಂಕೋಚಪಡದೆ ಕೇಳು. ಖಂಡಿತ ಕೊಡುತ್ತೇನೆ" ಎಂದನು.
ಅದಕ್ಕೆ ಸುಮಂಗಳೆ, 'ಪ್ರಭು, ನನಗೆ ಧನಕನಕ ವಾಹನಾದಿಗಳೇನೂ ಬೇಡ, ದೀಪಾವಳಿ ಹಬ್ಬದ ದಿನ ರಾತ್ರಿ ಇಡೀ
ರಾಜ್ಯದಲ್ಲಿ ಅರಮನೆಯೂ ಸೇರಿದಂತೆ ಯಾವ ಮನೆಯಲ್ಲೂ ದೀಪ ಹಚ್ಚಬಾರದು. ದೀಪಾವಳಿ ಆಚರಿಸಿ ದೀಪಗಳನ್ನು
ಬೆಳಗಿಸಬೇಕೆಂದು ಇರುವವರು ನನ್ನ ಗುಡಿಸಿಲಿನ ಸುತ್ತಲೂ ಬೆಳಗಿಸಲಿ" ಎಂದು ಕೋರಿದಳು.
12, ದನ-ಸಂಪ್ರತಿನ ಗೇನಕೆ ಲಸಿ ಕೆ.ye lijiye saima ji​

Answers & Comments


Add an Answer


Please enter comments
Please enter your name.
Please enter the correct email address.
You must agree before submitting.

Helpful Social

Copyright © 2024 EHUB.TIPS team's - All rights reserved.